rtgh

Scheme

ಎಲ್ಲಾ ರೈತರ ಖಾತೆಗೆ ಬರಲಿದೆ 5 ಲಕ್ಷ!! ಕೂಡಲೇ ಈ ಕಾರ್ಡ್‌ ಮಾಡಿಸಿ ತಕ್ಷಣ ಲಾಭ ಪಡೆಯಿರಿ

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕೇಂದ್ರ ಸರ್ಕಾರದಿಂದ ಎಲ್ಲಾ ರೈತರಿಗೆ ಬಂಪರ್‌ ಸಿಹಿ ಸುದ್ದಿ ನೀಡಿದೆ. ನಮ್ಮ ದೇಶವು ಮುಖ್ಯವಾಗಿ ಕೃಷಿ ಪ್ರಧಾನ ದೇಶವಾಗಿದೆ. ರೈತರು ಆರೋಗ್ಯವಾಗಿದ್ದರೆ ದೇಶವು ಸುಭಿಕ್ಷವಾಗಿರುತ್ತದೆ. ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯ ಸರ್ಕಾರಗಳು ರೈತರ ಪರವಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ಆರ್ಥಿಕ ಲಾಭವನ್ನು ಒದಗಿಸಿಕೊಡುತ್ತಿದೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

kisan credit card scheme

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೈತರಿಗೋಸ್ಕರ ಜಾರಿಗೆ ತರುತ್ತಿವೆ. ಅಂತಹ ಯೋಜನೆಗಳಲ್ಲಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿಯಲ್ಲಿ ರೈತರ ಮೇಲಿನ ಆರ್ಥಿಕ ಹೊರೆಯನ್ನು ತಪ್ಪಿಸಲು ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.

ಇದನ್ನು ಸಹ ಓದಿ: ನವೆಂಬರ್‌ ತಿಂಗಳ ಅನ್ನಭಾಗ್ಯದ ಹಣ ಜಮೆ!! ಈ ಎಲ್ಲಾ ಜಿಲ್ಲೆಗಳಿಗೆ ಹಣ ರಿಲೀಸ್, ನಿಮ್ಮ ಖಾತೆ ಚೆಕ್‌ ಮಾಡಿ


ಕಿಸಾನ ಕ್ರೆಡಿಟ್‌ ಕಾರ್ಡ್‌ ಮೂಲಕ ನೀವು 5 ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯಬಹುದು. ಯಾವುದೇ ಬಡ್ಡಿ ಇಲ್ಲದೇ ಹಾಗೂ ಸಬ್ಸಿಡಿ ದರದಲ್ಲಿ ಕೊಡಲಾಗುತ್ತದೆ. ರೈತರು ರಾಷ್ಟ್ರೀಕೃತ ಬ್ಯಾಂಕ್‌, ಖಾಸಗೀ ಬ್ಯಾಂಕ್‌ ಸೇರಿದಂತೆ, ಗ್ರಾಮೀಣ ವಲಯದಲ್ಲಿ ಇರುವ ಕಾರ್ಪೋರೇಷನ್‌ ಬ್ಯಾಂಕುಗಳು ಹಾಗೂ ಗ್ರಾಮೀಣ ಬ್ಯಾಂಕುಗಳಲ್ಲಿ ಈ ಕಿಸಾನ್‌ ಕ್ರೆಡಿಟ್‌ ಕಾರ್ಡುಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ 15 ದಿನದೊಳಗೆ ಈ ಕಾರ್ಡ್‌ ನಿಮಗೆ ತಲುಪುತ್ತದೆ. ಈ ಕಾರ್ಡ್‌ ಮೂಲಕ ನೀವು 5 ಲಕ್ಷ ರೂಗಳ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಇದು ಕೂಡ ಯಾವುದೇ ಬಡ್ಡಿದರದಲ್ಲಿ ಮತ್ತು ಪ್ರತ್ಯೇಕ ಸಬ್ಸಿಡಿ ದರದಲ್ಲಿ ಒದಗಿಸಿಕೊಡಲಾಗುತ್ತದೆ. ಈ ಹಣವನ್ನು ಪಡೆದುಕೊಳ್ಳಲು ತಮ್ಮ ಕೃಷಿಯೇತರ ಆರ್ಥಿಕ ಚಟುವಟಿಕೆಯಲ್ಲಿ ಬಳಸಿಕೊಳ್ಳಬಹುದಾಗಿದೆ. ಹೀಗಾಗಿ ನೀವು ಈ ಕೂಡಲೇ ನಿಮ್ಮ ವಲಯದ ಬ್ಯಾಂಕುಗಳು ಅಥವಾ ಸಾರ್ವಜನಿಕ ಬ್ಯಾಂಕುಗಳಿಗೆ ಭೇಟಿ ನೀಡಬಹುದು.

ಇತರೆ ವಿಷಯಗಳು:

ಗೃಹಲಕ್ಷ್ಮಿ ಪಿಂಕ್‌ ಕಾರ್ಡ್‌ ವಿತರಣೆ!! ಇನ್ಮುಂದೆ ಈ ಕಾರ್ಡ್‌ ಇದ್ದರೆ ಮಾತ್ರ ಖಾತೆಗೆ 2 ಸಾವಿರ ಹಣ ಜಮೆ

ಬರಗಾಲದಿಂದ ಕಂಗೆಟ್ಟ ರೈತರಿಗೆ ಸರ್ಕಾರದ ಆರ್ಥಿಕ ನೆರವು.! ರಾಜ್ಯದ ರೈತರಿಗೆ ಎಲ್ಲಾ ಬೆಳೆಯ ಬೀಜದ ಕಿಟ್ ಉಚಿತ

Treading

Load More...